ಶುಕ್ರವಾರ, ಮೇ 22, 2009

ಚುನಾವಣೆ

೧೫ನೆ ಲೋಕಸಭಾ ಚುನಾವಣೆಗಳು ಮುಗಿದಿವೆ . ಇವುಗಳಿಂದ ಭಾರತೀಯ ಪ್ರಜಾಪ್ರಭುತ್ವ ಸಾಧಿಸಿದ್ದೇನು ಎಂಬುದು ಯೋಚಿಸಬೇಕು . ಸಾಮಾನ್ಯ ಪ್ರಜೆ ಸ್ಥಿರ ಸರಕಾರದ ಪರವಾಗಿ ಮತ ಚಲಾಯಿಸಿದ್ದಾನೆ ಎಂದು ಅರ್ಥ ವಾಗುತ್ತದೆ. ಪ್ರಾದೇಶಿಕ ಪಕ್ಷಳನ್ನು ತಿರಸ್ಕರಿಸಿದ್ದಾನೆ . ಪ್ರದೇಶಗಲ್ಲಿ ಈಗಾಗಲೇ ಇದ್ದ ಸರ್ಕರಗಳನ್ನೇ ಬೆಮ್ಬಲಿಸ್ದ್ದಾನೆ

ಸ್ವದೇಶಿ aritukolludvudu

swadeshi is a movement.